Posts

Image
ಆತ್ಮ   ಸಂಘರ್ಷ   1775  ನೇ   ಇಸವಿ  .  ವರದಪ್ಪ   ನಾಯಕರ   ಆಳ್ವಿಕೆಯ   ಕಾಲ  .  ಈ   ವರ್ಷದ   ದೀಪಾವಳಿಗೆ   ವರದಪ್ಪ   ನಾಯಕರ   ಆಳ್ವಿಕೆ   ಶುರುವಾಗಿ   ಹದಿನೈದು   ವರ್ಷಗಳು   ಸಲ್ಲುತ್ತವೆ .  ನ್ಯಾಯ   ನೀತಿ   ಆಡಳಿತ   ಪ್ರಜಾಚಿಂತನೆಯಲ್ಲಿ  ,  ಅನ್ಯಾಯವನ್ನು ಶಿಕ್ಷಿಸುವುದರಲ್ಲಿ   ನಮ್ಮ   ವರದಪ್ಪ   ನಾಯಕರು   ಹೆಸರುವಾಸಿ  .  ಊರಿನ   ಜನರು   ಕಾಣದ   ದೇವರುಗಳನ್ನೆಲ್ಲ   ಮರೆತು   ನಮ್ಮ   ನಾಯಕರನ್ನೇ   ದೇವರೆಂದು   ಪೂಜಿಸುತ್ತಾರೆ  . ಇವರ   ಆಳ್ವಿಕೆ   ಶುರುವಾದ   ನಂತರ   ನಮ್ಮೂರ   ಹೆಸರು   ವರದಕೋಟೆ ಅಂತಲೇ   ಬದಲಾಗಿ   ಹೋಯ್ತು  . ಅರ್ಥಶಾಸ್ತ್ರ   ಪ್ರವೀಣ ,  ಕಲಾಸೇವಕ  ,  ಪಂಡಿತರುಗಳ   ಪ್ರೋತ್ಸಾಹಕ  ,  ಅಬಲರ   ಬಲ  , ಶತ್ರು   ಪಡೆಯ   ಸಿಂಹಸ್ವಪ್ನ    ಇದೆಲ್ಲವನ್ನು   ಮೀರಿ   ತನ್ನ   ಸ್ವಂತ   ಮಗನಂತಿದ್ದ   ತನ್ನ   ತಮ್ಮನ   ಮಗ  ...
Image
ಸುಪ್ತ  ಮನಸ್ಸು  _ ಸತ್ತ   ಕನಸು    ಎಂದಿನಂತೆ   ಕೆಲಸ   ಮುಗಿಸಿ   ರಾತ್ರಿ   ಎಂಟರ   ಸಮಯಕ್ಕೆ  ,  ಕೋಣನಕುಂಟೆಯ   ತನ್ನ   ಮನೆ   ಕಡೆಗೆ   ಆಫೀಸ್   ಕ್ಯಾಬ್   ಏರಿ   ವ್ರಿದ್ಧಿ   ಹೊರಟ್ಟಿದ್ದಂತೂ   ನಿಜ  .  ಅಂದು   ಕೂಡ   ಎಂದಿನಂತಹ   ದಿನವೇ   ಆಗಿತ್ತು   ಅವಳ   ಪಾಲಿಗೆ .  ದಿನವೆಲ್ಲ   ಕಂಪ್ಯೂಟರಿನ   ಎದುರು   ಕೂತು ಮಂಕಾಗಿ  ,  ಮುಖವೆಲ್ಲ   ಎಣ್ಣೆ   ಸುರಿಸಿಕೊಂಡು ,  ವಿಷಯ   ಏನು   ಇಲ್ಲದಿದ್ದರೂ   ಸಹಿತ   ಜಗತ್ತಿನ   ಸಂಕಷ್ಟವೆಲ್ಲ   ನನಗೆ   ಇದೆ   ಎಂಬಂತೆ   ಮೋರೆ   ಮಾಡಿಕೊಂಡು   ಕಿವಿಗಳಿಗೆ   ಇಯರ್   ಪ್ಲಗ್   ಸಿಕ್ಕಿಸಿಕೊಂಡ   ನಾಲ್ಕಾರು   ಯುವಕ   ಯುವತಿಯರು   ಕೂಡ   ಕ್ಯಾಬಿನೊಳಗೆ ತೂರಿಕೊಂಡರು .  ಇವರೆಲ್ಲರನ್ನು   ಗೋಜಿಗೆ   ತೆಗೆದುಕೊಳ್ಳದ   ಡ್ರೈವರ್   ತಿಪ್ಪೇಶಿ    ತನ್ನ   ಪಾಡಿಗೆ   ತಾನೆಂಬಂತೆ   ಕಾರಿ   ಅಯ್ಕ್ಸಿಲರೇಟರ್   ಅನ್ನು   ಕೊ...